ಶನಿವಾರ, 31 ಜನವರಿ 2026
×
ADVERTISEMENT
ADVERTISEMENT

ಶಿವಗಂಗೋತ್ರಿಯಲ್ಲಿ ಸಂಭ್ರಮ: ರ‍್ಯಾಂಕ್ ವಿಜೇತರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು

Published : 30 ಜನವರಿ 2026, 15:17 IST
Last Updated : 30 ಜನವರಿ 2026, 15:17 IST
ಫಾಲೋ ಮಾಡಿ
Comments
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಔಷಧಗಳ ಸಂಶೋಧನೆಯತ್ತ ಒಲವು ಬೆಳೆಸಿಕೊಂಡೆ
ರಚಿತಾ ಡಿ., 4 ಚಿನ್ನದ ಪದಕ ವಿಜೇತೆ, ಜೀವರಸಾಯನ ವಿಜ್ಞಾನ ವಿಭಾಗ
ಧ್ವನಿ ಚೆನ್ನಾಗಿದೆ ಶಿಕ್ಷಕಿಯಾಗು ಎಂಬುದಾಗಿ ಅನೇಕರು ಪ್ರೇರಣೆ ನೀಡಿದ್ದರು. ಬಿಎಸ್ಸಿ ಬಳಿಕ ಬಿ.ಇಡಿಗೆ ಸೇರಿದೆ. ಕುಟುಂಬ ಹೆಚ್ಚು ಪ್ರೋತ್ಸಾಹ ನೀಡಿತು
ಹುಜ್ಮಾ ಜೆ., 3 ಚಿನ್ನದ ಪದಕ ವಿಜೇತೆ, ಬಿ.ಇಡಿ ಪದವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT