ದಾವಣಗೆರೆ ಕ್ಷೇತ್ರ | ಕಾಲಮಿತಿಯಲ್ಲಿ ಬಳಕೆಯಾಗದ ಶಾಸಕರ ಅನುದಾನ
ಜಿ.ಬಿ.ನಾಗರಾಜ್
Published : 10 ಸೆಪ್ಟೆಂಬರ್ 2024, 7:18 IST
Last Updated : 10 ಸೆಪ್ಟೆಂಬರ್ 2024, 7:18 IST
ಫಾಲೋ ಮಾಡಿ
Comments
ಸರ್ಕಾರ ಏಕಕಾಲಕ್ಕೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಕಾರ್ಯಯೋಜನೆ ರೂಪಿಸಲು ಅನುಕೂಲವಾಗುತ್ತದೆ. ಕಂತುಗಳ ಲೆಕ್ಕದಲ್ಲಿ ಅನುದಾನ ನೀಡಿದ್ದರಿಂದ ಕ್ಷೇತ್ರದ ಜನರ ಆದ್ಯತೆಯನ್ನು ಗಮನಿಸಿ ಶಿಫಾರಸು ಮಾಡಲು ಕಷ್ಟವಾಗುತ್ತಿದೆ
ಬಿ.ಪಿ.ಹರೀಶ್, ಶಾಸಕ ಹರಿಹರ
ರ ಪರಿಸ್ಥಿತಿ ತಲೆದೋರಿದ್ದರಿಂದ ಕುಡಿಯುವ ನೀರು ಮತ್ತು ಕೊಳವೆಬಾವಿಗೆ ಅನುದಾನ ಮೀಸಲಿಟ್ಟುಕೊಂಡಿದ್ದೆ. ಉತ್ತಮ ಮಳೆಯ ಮುನ್ಸೂಚನೆ ಸಿಕ್ಕ ಬಳಿಕ ಹೊಸ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಬಳಸಿಕೊಳ್ಳಲಾಗುವುದು.