ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ | ಮತ ಕಳವು: ಬಿಜೆಪಿ ತಂತ್ರಗಾರಿಕೆ; ವಿನಯ್‌ಕುಮಾರ್‌

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್‌ ಸೊರಕೆ ಆರೋಪ
Published : 11 ಸೆಪ್ಟೆಂಬರ್ 2025, 4:51 IST
Last Updated : 11 ಸೆಪ್ಟೆಂಬರ್ 2025, 4:51 IST
ಫಾಲೋ ಮಾಡಿ
Comments
ಅಪಪ್ರಚಾರ ತಡೆಯಬೇಕಿದೆ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೊಬ್ಬ ತಾಯಿ ಹೃದಯಿ. ಅವರೊಳಗೆ ಮಹಾತ್ಮ ಗಾಂಧೀಜಿ ಮತ್ತು ಭಗತ್‌ ಸಿಂಗ್‌ ಕೂಡ ಇದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಸುಧೀರ್ ಕುಮಾರ್‌ ಮುರೊಳ್ಳಿ ಹೇಳಿದರು. ‘ನೋಟು ಅಮಾನ್ಯ ಮಾಡಿದಾಗ ರಾಹುಲ್‌ ಗಾಂಧಿ ಅವರು ಸ್ವತಃ ಬ್ಯಾಂಕ್ ಎದುರು ಸರತಿ ಸಾಲಿನಲ್ಲಿ ನಿಂತಿದ್ದರು. ಜನಸಾಮಾನ್ಯರು ಅನುಭವಿಸುವ ನೋವು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಯಾತ್ರೆ ಮಾಡಿ ಜನರ ಸಂಕಷ್ಟವನ್ನು ಅರಿತಿದ್ದಾರೆ. ಅವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ತಡೆಯುವ ಕಾರ್ಯವನ್ನು ಕಾಂಗ್ರೆಸ್‌ ಕಾರ್ಯಕರ್ತರು ಮಾಡಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT