‘ರಸಗೊಬ್ಬರ ಕಾರ್ಖಾನೆಗೆ ಸ್ಥಾಪನೆ ಕೋರಿ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ವಿಜಯಪುರ ಮತ್ತು ರಾಯಚೂರಿಗೆ ಹೋಲಿಸಿದರೆ ದಾವಣಗೆರೆ ಜಿಲ್ಲೆ ಸೂಕ್ತ ಎಂದು ಕೊಚ್ಚಿಯ ತಜ್ಞರ ತಂಡ ತಿಳಿಸಿದೆ. ಕಾರ್ಖಾನೆಗೆನೀರು, ಪೆಟ್ರೋಲಿಯಂ ಗ್ಯಾಸ್ ಹಾಗೂ ರೈಲು ಸಂಪರ್ಕ ಮುಖ್ಯ’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.