ಯರಗುಂಟೆಯ ಪರಮೇಶ್ವರ ಸ್ವಾಮೀಜಿ ಮೊದಲನೆಯದಾಗಿ ದೇಣಿಗೆ ಸಮರ್ಪಿಸಿದರು. ಚನ್ನಗಿರಿಯಹಿರೇಮಠದ ಶಾಖಾಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮುಷ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹರಿಹರದ ರಾಮಕೃಷ್ಣ ಆಶ್ರಮದ ಶಾರದಾನಂದ ಸ್ವಾಮೀಜಿ, ಯರಗುಂಟೆಯ ಸಾಧ್ವಿ ಅಮ್ಮ ಮಾತಾಜಿ ಸುರೇಖಮ್ಮ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಮಧು, ವಿನಾಯಕ ರಾನಡೆ, ಅರುಣ ಗುಡ್ಡದಕೆರೆ, ವಿಶ್ವ ಹಿಂದೂ ಪರಿಷತ್ನ ಮಂಜಣ್ಣ, ಸಿ.ಎಸ್. ರಾಜು, ಮಂಜುನಾಥ್, ಕೃಷ್ಣಮೂರ್ತಿ ಇದ್ದರು.