‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲು ಹುನ್ನಾರ ನಡೆಸುತ್ತಿದೆ. ಬದಲಾವಣೆ ಕೇವಲ ಪುಸ್ತಕದಲ್ಲಿ ಅಷ್ಟೇ ಅಲ್ಲ. ಜೀವನ ವಿಧಾನ, ಉತ್ಪಾದನಾ ವಿಧಾನ, ಸಮಾಜ, ಸಾಂಸ್ಕೃತಿಕ ವ್ಯವಸ್ಥೆಗಳು ಬದಲಾಗಲಿವೆ. ಆರ್ಎಸ್ಎಸ್ನ ರಾಜಕೀಯ ವೇದಿಕೆಯಾಗಿರುವ ಬಿಜೆಪಿ, ಗೋಲ್ವಾಲ್ಕರ್ ಸಿದ್ಧಾಂತದಂತೆ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.