ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಎಸ್ಪಿ, ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ದೇವರಾಜ್, ಪಿಎಸ್ಐ ಬಸವನಗೌಡ ಬಿರಾದರ್, ಹಾಗೂ ಪಿಎಸ್ಐ ಅಜ್ಜಪ್ಪ, ಪೊಲೀಸ್ ಸಿಬ್ಬಂದಿ ಗಾಳಿ ಯೋಗೀಶ್, ಬಸವರಾಜ್, ನಾಗರಾಜ್, ಅಪರಾಧ ದಳದ ಸಿಬ್ಬಂದಿ ಸಿದ್ದನಗೌಡ, ಬೋಜಪ್ಪ ಕಿಚಡಿ ಕಾರ್ಯಾಚರಣೆ ನಡೆಸಿದ್ದರು.