ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಮ್ಮತ್ ಚಿಂತಕರ ವೇದಿಕೆಯ ಅಧ್ಯಕ್ಷ ಅನೀಸ್ ಪಾಷಾ, ಆಬೀದ್ ಹುಸೇನ್, ಎಚ್.ಎಸ್. ಗೌಸ್ಖಾನ್, ಕೆ. ಮಹಮ್ಮದ್ ಬಾಷಾ, ಅಬ್ದುಲ್ ಸತ್ತಾರ್, ಖಲೀಲ್ ಖಾನ್, ಅಹ್ಮದ್ ಬಾಷಾ, ಮೊಹಮ್ಮದ್ ಹಯಾತ್, ಸೈಯದ್ ರಾಜೀಖ್, ನಾಸಿರ್ ಖಾನ್, ಅಬ್ದುಲ್ ವಾಹಬ್, ಮೊಹಮ್ಮದ್ ಜುನೇದ್, ಮುಸ್ತಾಫಾ ಅವರೂ ಇದ್ದರು.