3ನೇ ವಾಲ್ಮೀಕಿ ಜಾತ್ರೆಯ ‘ವಾಲ್ಮೀಕಿ ವಿಜಯ‘ದ ಸಂಪುಟದ ಸಂಪಾದಕ ಸಂಪುಟದ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ‘ಅಧಿಕಾರ, ಸಂಪತ್ತನ್ನು ಪಾರಂಪರಿಕವಾಗಿ ಅನುಭವಿಸಿಕೊಂಡಿರುವ ಸಮುದಾಯ
ಗಳು, ಸಮುದಾಯದ ಸಂಘಟನೆಯನ್ನು ಗಟ್ಟಿಯಾಗಿ ಕಾಪಾಡಿಕೊಂಡು ಬಂದಿವೆ. ನಮ್ಮಂತಹ ಅಲಕ್ಷ್ಯ ಸಮುದಾಯ ಸಣ್ಣ ಪ್ರಮಾಣದ ಸಾಂಘಿಕ ಬದುಕು ಕಟ್ಟಿಕೊಳ್ಳಲು, ನಮ್ಮ ಪ್ರಾಥಮಿಕ ಬದುಕು ಈಡೇರಿಸಿಕೊಳ್ಳುವುದಕ್ಕೆ ವಿನಾ ಅಧಿಕಾರ ಸಂಪತ್ತು ಕಾಪಾಡಿಕೊಳ್ಳಲು ಅಲ್ಲ’ ಎಂದರು.