ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಯುವಸೈನ್ಯದ ನಗುತಾ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಮುರಳಿಧರ, ಹಾಲಪ್ಪ, ನಜೀರ್, ಅತಿಕ್ ಅಹಮದ್, ರುದ್ರಮುನಿ, ಜಿಲ್ಲಾ ಛಲವಾದಿ ಮಹಾ ಸಭಾದ ಅಧ್ಯಕ್ಷ ಎಸ್. ಶೇಖರಪ್ಪ, ಡಾ.ಜಗನ್ನಾಥ್, ಪ್ರೊ ರಾಚಯ್ಯ, ವಸಂತಪ್ಪ ಹದಡಿ, ಮಂಜುನಾಥ್ ಮೈಸೂರು, ನರಸಿಂಹ ಮೂರ್ತಿ ತುಮಕೂರು ಅವರೂ ಇದ್ದರು.