ಈಜು ಬರುವುದಿಲ್ಲ ಎಂಬುದು ಗೊತ್ತಿದ್ದರೂ, ಕೊಲೆ ಮಾಡುವ ಉದ್ದೇಶದಿಂದ ನೀರಿನಲ್ಲಿ ತಳ್ಳಿದ್ದಾರೆ. ಕಲ್ಲೇಶ್ ಸಾವಿನ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಮೃತರ ಪತ್ನಿ ಅಶ್ವಿನಿ ದೂರು ನೀಡಿದ್ದಾರೆ. ಆರೋಪಿಗಳಾದ ಶರತ್, ನವೀನ್, ಕೊಟ್ರೇಶ, ನವೀನ್ ಮಹೇಶ್ವರಪ್ಪ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.