ಕೊಲೆಯಾದ ಬಸವರಾಜ್ ಸಂಬಂಧಿಅಜ್ಜಯ್ಯ ಎಂಬುವರು ವಿಷ ಸೇವನೆ ಮಾಡಿದ್ದು, ಅನುಮಾನ ಮೂಡಿಸಿದೆ.‘ಮಹಿಳೆಯ ಅನೈತಿಕ ಸಂಬಂಧ ಇರುವ ಶಂಕೆಯಿದ್ದು, ಈ ಸಂಬಂಧ ಸಿಪಿಐ ದುರ್ಗಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು ತನಿಖೆ ನಡೆಯುತ್ತಿದೆ, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.