ದಾವಣಗೆರೆ ತಾಲ್ಲೂಕು ನೇರ್ಲಿಗೆ ಗ್ರಾಮದ ಪ್ರಕಾಶ್ (38) ಶಿಕ್ಷೆಗೆ ಗುರಿಯಾದ ಅಪರಾಧಿ.2015ರ ಜುಲೈ ತಿಂಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಪ್ರಕಾಶ್ 25 ಲೀಟರ್ ನೀರಾವನ್ನು ಸಂಗ್ರಹಿಸಿದ್ದ.ದಾವಣಗೆರೆ ವಲಯ–2ರ ಅಬಕಾರಿ ಎಸ್ಐ ಎಂ.ದೇವೇಂದ್ರನಾಯ್ಕ ಅವರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದರು. ಎಸ್ಐ ಎಚ್.ಕೃಷ್ಣಮೂರ್ತಿ ಅವರು ಪ್ರಕರಣದ ಪೂರ್ಣ ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.