ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಬಿ.ಗಂಗಪ್ಪ, ಸಾಧು ವೀರಶೈವ ಸಮುದಾಯದ ನ್ಯಾಮತಿ ತಾಲ್ಲೂಕು ಘಟಕ ಅಧ್ಯಕ್ಷ ಕೋಡಿಕೊಪ್ಪ ಶಿವಪ್ಪ, ಹೊನ್ನಾಳಿ ಘಟಕದ ಅಧ್ಯಕ್ಷ ಎಚ್.ಎ.ಗದ್ದಿಗೇಶ, ನ್ಯಾಮತಿ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಜಿ. ವಿಶ್ವನಾಥ, ಗ್ರಾಮದ ಮುಖಂಡರಾದ ರುದ್ರೇಗೌಡ, ಶಾಂತವೀರಪ್ಪ, ಮಹಾದೇವಪ್ಪ ಮಾಸ್ಟರ್, ನಾಡಿಗೇರ ವಿರೂಪಾಕ್ಷಪ್ಪ, ಎ.ಕೆ. ರುದ್ರೇಶ, ಸುರೇಶ, ರಾಮೇಶ್ವರ ಚಂದ್ರೇಗೌಡ, ಕೆಂಚಿಕೊಪ್ಪ ಉಮಾಪತಿ, ಜೀನಹಳ್ಳಿ ನಾಗೇಂದ್ರಪ್ಪ, ಅರಬಗಟ್ಟೆ ರಮೇಶ ಹಾಗೂ ಗ್ರಾಮಸ್ಥರು ಇದ್ದರು.