ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಮುಚ್ಚುವ ಭೀತಿಯಲ್ಲಿ ಜನೌಷಧ ಕೇಂದ್ರ

ಒಪ್ಪಂದ ರದ್ದುಪಡಿಸಿಕೊಳ್ಳಲು ಸೂಚಿಸಿದ ಆರೋಗ್ಯ ಇಲಾಖೆ, ಆತಂಕದಲ್ಲಿ ಬಡ ರೋಗಿಗಳು
Published : 30 ಮೇ 2025, 7:44 IST
Last Updated : 30 ಮೇ 2025, 7:44 IST
ಫಾಲೋ ಮಾಡಿ
Comments
ಜನೌಷಧ ಕೇಂದ್ರ ನಿರ್ವಹಿಸುತ್ತಿರುವ ಸಂಸ್ಥೆಯ ಜೊತೆಗಿನ ಒಡಂಬಡಿಕೆ ರದ್ದುಪಡಿಸಿಕೊಳ್ಳಲು ಸೂಚನೆ ಬಂದಿದೆ. ಕೇಂದ್ರವನ್ನು ಸ್ಥಗಿತಗೊಳಿಸಲು ಅಥವಾ ಮುಚ್ಚಲು ಸರ್ಕಾರ ಆದೇಶಿಸಿಲ್ಲ.
– ಡಾ.ಎಸ್‌. ಷಣ್ಮುಖಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ದಾವಣಗೆರೆ
ರಕ್ತದೊತ್ತಡಕ್ಕೆ 2 ವರ್ಷದಿಂದ ಮಾತ್ರೆ ಖರೀದಿಸುತ್ತಿದ್ದೇನೆ. ಖಾಸಗಿ ಔಷಧ ಮಳಿಗೆಗಿಂತ ಶೇ 80ರಷ್ಟು ಕಡಿಮೆ ಬೆಲೆಗೆ ಮಾತ್ರೆ ಸಿಗುತ್ತಿವೆ. ಕೇಂದ್ರ ಮುಚ್ಚಿದರೆ ತೊಂದರೆ ಆಗಲಿದೆ.
– ಕೆ.ಎಂ.ನಿರಂಜನ, ದಾವಣಗೆರೆ
ಉದರ ಸಮಸ್ಯೆಗೆ ಸಂಬಂಧಿಸಿದ ತಿಂಗಳ ಮಾತ್ರೆ ಜನೌಷಧ ಕೇಂದ್ರದಲ್ಲಿ ₹ 154ಕ್ಕೆ ಲಭ್ಯವಾಯಿತು. ಖಾಸಗಿ ಔಷಧ ಅಂಗಡಿಯಲ್ಲಿ ಈ ಮಾತ್ರೆಗೆ ₹ 450ಕ್ಕೂ ಹೆಚ್ಚು ಬೆಲೆ ಹೇಳಿದ್ದರು.
– ಮಧುಸೂದನ್‌, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT