ಡಾ. ಬಿ. ಚಂದ್ರಶೇಖರ್, ‘ಗ್ರಾಮೀಣ ಭಾಗದ ಕೊಕ್ಕನೂರು, ಕುಂಬಳೂರು, ಹರಳಹಳ್ಳಿ ಕಡೆ ಜನರಲ್ಲಿ ಜ್ವರ, ಶೀತ ಹೆಚ್ಚಾಗಿದೆ.ಆಸ್ಪತ್ರೆಗೆ ಚಿಕಿತ್ಸೆ ಬರುವ ರೋಗಿಗಳನ್ನು ನಿಯಂತ್ರಿ
ಸಲು ಪೊಲೀಸರ ಮೊರೆ ಹೋಗಿ
ದ್ದೇವೆ.ಬಹುತೇಕ ಭಾಗದಲ್ಲಿ ರೋಗ ಪೀಡಿತರು ಸ್ವಯಂ ವೈದ್ಯರಾಗಿದ್ದಾರೆ. ಔಷಧದ ಅಂಗಡಿಗಳಿಂದ ಮಾತ್ರೆ ಪಡೆದು, ಗಂಭೀರ ಸಮಸ್ಯೆಯಾದಾಗ ಆಸ್ಪತ್ರೆಗೆ ಬರುತ್ತಾರೆ’ ಎಂದರು.