‘ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಗತ್ಯ ನಿರಾಕ್ಷೇಪಣಾ ಪತ್ರ ಪಡೆಯದೇ ನೀಡಿದ ನೀಲನಕ್ಷೆಗೆ ವಿರುದ್ಧ ಕಟ್ಟಡ ನಿರ್ಮಿಸಿರುವುದು, ಕಡಿಮೆ ಜಾಗವನ್ನು ತೋರಿಸಿ ತೆರಿಗೆ ವಂಚಿಸಿ ಟ್ರೇಡ್ ಲೈಸನ್ಸ್ ಪಡೆದಿರುವುದು, ಕಸ ವಿಲೇವಾರಿ ನಿಯಮಾವಳಿ ಪಾಲಿಸದಿರುವುದು, ಮತ್ತೆ ಅವಧಿ ಮುಗಿದ ಆಹಾರಗಳನ್ನು ಮಾರಾಟಕ್ಕೆ ಇಟ್ಟಿರುವ ಕಾರಣದಿಂದಾಗಿ ಶಿಸ್ತುಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.