ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಷಾಹಪೂರ ಸೂಗೂರೇಶ್ವರ ಸ್ವಾಮೀಜಿ, ಮುಸ್ಟೂರು ಸ್ವಾಮಿಜಿ, ಲೆಕ್ಕ ಪರಿಶೋಧಕ ಎ.ಎಸ್. ವೀರಣ್ಣ, ದಾವಣಗೆರೆ–ಹರಿಹರ ಅರ್ಬನ್ ಬ್ಯಾಂಕ್ ಎನ್.ಎಂ. ಮುರುಗೇಶ್, ಜಾಲಾಸ್ವಾಮಿ, ದೇವರಮನೆ ಶಿವಕುಮಾರ್ ಅವರೂ ಉಪಸ್ಥಿತರಿದ್ದರು.