ಜಿಲ್ಲಾ ಮುಖ್ಯ ಆಯುಕ್ತ ಮುರುಘ ರಾಜೇಂದ್ರ ಚಿಗಟೇರಿ, ಷಡಕ್ಷರಪ್ಪ, ಶಾರದ ಮಾಗಾನಹಳ್ಳಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ವಿಶ್ವನಾಥ್, ದೇವೇಂದ್ರಪ್ಪ, ಬಿ.ಆರ್.ಸಿ. ಶಂಕರಪ್ಪ, ಕೆ.ಪಿ.ಮಹೇಶ್, ಷಣ್ಮುಖಪ್ಪ, ಕಬ್ಬೂರು ಮಹೇಶ್ವರಪ್ಪ, ರತ್ನಮ್ಮ, ಓಂಕಾರಪ್ಪ ಇದ್ದರು.