‘ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಮರಿಗಳೂ ಒಳಗೊಂಡು ಅಕಾಲಿಕ ಮರಣಕ್ಕೆ ತುತ್ತಾಗುವ ಎಲ್ಲ ಕುರಿ–ಮೇಕೆಗಳಿಗೆ ಪರಿಹಾರ ಕೊಡಿಸಬೇಕು’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಧನಂಜಯ, ತರಕಾರಿ ನಿಂಗಣ್ಣ, ಶಿವಣ್ಣ, ಕಿಟ್ಟಣ್ಣ, ವೀರಣ್ಣ, ಶಿವಣ್ಣ, ಮುದಿಯಪ್ಪ, ಮುಕುಂದ, ಜಡಿಯಪ್ಪ, ಚಿಕ್ಕಣ್ಣ, ಪಾತಲಿಂಗಪ್ಪ, ಪಾತಲಿಂಗಮ್ಮ, ತಿಪ್ಪಕ್ಕ, ಈರಣ್ಣ, ಪಾತಲಿಂಗಪ್ಪ, ಗೋವಿಂದಪ್ಪ, ರಾಜಣ್ಣ ಆಗ್ರಹಿಸಿದರು.