’ದೇಶದಾದ್ಯಂತ ಜ್ಯೋತಿರ್ ಲಿಂಗಗಳಿರುವ ಕಡೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ಯದ 8ರಿಂದ 10 ಕಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಡೆಯೂ ಅಭಿಷೇಕ, ಶಿವಸ್ತುತಿ, ರುದ್ರಪಠಣ ಕಾರ್ಯಕ್ರಮಗಳಿದ್ದು, ಅದರಂತೆ ಹರಿಹರೇಶ್ವರ ಸ್ವಾಮಿಗೆ ಅಭಿಷೇಕ, ವಿಷೇಷ ಅಲಂಕಾರ ಪೂಜೆ ನೆರವೇರಿಸಲಾಗಿದೆ‘ ಎಂದು ಹೇಳಿದರು.