ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಇ.ಆರ್. ಸುಜಾತಾ ಬಸವರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಯಶೋದಮ್ಮ ಮರುಳಪ್ಪ, ಮಂಜುಳಾ ಟಿ.ವಿ. ರಾಜು ಪಟೇಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಡಿ. ನಾಗರಾಜ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ಕಾರ್ಯದರ್ಶಿ ಬಿ. ಕುಮಾರ್, ಸಮನ್ವಯಾಧಿಕಾರಿ ಆರ್.ಆರ್. ಪ್ರಕಾಶ್, ದೇವೇಂದ್ರಪ್ಪ, ಎ.ಎಸ್. ರಂಗನಾಥ್ ಉಪಸ್ಥಿತರಿದ್ದರು.