ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಯೋಗೇಶ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದರು. ಸಂಘಟನಾ ಕಾರ್ಯದರ್ಶಿ ಶಶಿಕಲಾ ಮೂರ್ತಿ, ಅಮಾನುಲ್ಲಾ, ಸಿ.ಎಚ್.ಶ್ರೀನಿವಾಸ್, ಸಿ.ನಾಗರಾಜ್, ಶಿವರಾಜ್, ಸರ್ದಾರ್, ಪಾಂಡೂಮಟ್ಟಿ ಲೋಕಣ್ಣ, ಕೆ.ಜಿ.ಬಸಲಿಂಗಪ್ಪ, ಶಿವರತ್ನಮ್ಮ, ಜವಳಿ ಪ್ರಕಾಶ್, ಜಗದೀಶ್, ಜಯಣ್ಣ, ಬಿ.ಆರ್.ಹಾಲೇಶ್, ಶಿವಗಂಗ ಬಸವರಾಜ್, ಕೆ.ಆರ್.ಮಂಜುನಾಥ್, ಜಬೀವುಲ್ಲಾ ಚನ್ನಗಿರಿ ಬ್ಲಾಕ್ ಬೂತ್ ಮಟ್ಟದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾರ್ಯದರ್ಶಿ ಇದ್ದರು.