ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಂತೇಬೆನ್ನೂರು : ಹೆದ್ದಾರಿ ಪಕ್ಕ ಅರಳಿದ ಹೂವಿನ ಲೋಕ

Published : 29 ಸೆಪ್ಟೆಂಬರ್ 2025, 5:33 IST
Last Updated : 29 ಸೆಪ್ಟೆಂಬರ್ 2025, 5:38 IST
ಫಾಲೋ ಮಾಡಿ
Comments
ಚೆಂಡು ಹೂವು ಬಿಡಿಸುತ್ತಿರುವ ರುದ್ರಮ್ಮ– ಮೂರ್ತಪ್ಪ ದಂಪತಿ 
ಚೆಂಡು ಹೂವು ಬಿಡಿಸುತ್ತಿರುವ ರುದ್ರಮ್ಮ– ಮೂರ್ತಪ್ಪ ದಂಪತಿ 
ಜಿ.ಎಚ್.ಹಾಲೇಶ್. ಗ್ರಾ.ಪಂ. ಸದಸ್ಯ
ಜಿ.ಎಚ್.ಹಾಲೇಶ್. ಗ್ರಾ.ಪಂ. ಸದಸ್ಯ
ಗೆದ್ದಲಹಟ್ಟಿ ರೈತರು ಕೃಷಿಯಲ್ಲಿ ವೈವಿಧ್ಯತೆ ರೂಢಿಸಿಕೊಂಡಿದ್ದಾರೆ. ತುಂಡು ಜಮೀನಿನಲ್ಲಿ ಹೂವು ತರಕಾರಿ ಹಣ್ಣು ಬೆಳೆದು ಗಮನ ಸೆಳೆದಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುವವರು ಚೆಂಡು ಹೂವಿನ ಹೊಲದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಾರೆ.
ಜಿ.ಎಚ್.ಹಾಲೇಶ್ ಗ್ರಾ.ಪಂ. ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT