ಇದೇ ಸಂದರ್ಭದಲ್ಲಿ ರಂಗಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ಅಶೋಕ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್.ನಟರಾಜ್, ಸದಸ್ಯ ಎಸ್.ಬಿ. ಜಗದೀಶ್, ಕೂಟಗಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಚ್. ಮಮತಸಿದ್ದರಾಜು, ಸದಸ್ಯರಾದ ಸಿ. ಜಗದೀಶ್ ಕುಮಾರ್, ವಿಜಯ್ಕುಮಾರ್, ಕಣ್ವ ಗ್ರಾಮಾಂತರ ವಿದ್ಯಾ ಸಂಸ್ಥೆ ಸಂಸ್ಥಾಪಕ ಕೆ. ಪುಟ್ಟಸ್ವಾಮಿ, ಕಾರ್ಯದರ್ಶಿ ಡಿ. ಶಿವಲಿಂಗಯ್ಯ, ಉಪಾಧ್ಯಕ್ಷ ಎಸ್. ನಾಗರಾಜು, ಜಂಟಿ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣ, ಖಜಾಂಚಿ ಕೆ.ವಿ. ದೇವರಾಜು, ನಿರ್ದೇಶಕರಾದ ವಿ ಬೋರೇಗೌಡ, ಸಿ.ರಾಮಯ್ಯ, ಕೆ.ಆರ್.ವೀರೇಗೌಡ, ಎಂ.ಪರಮಶಿವಯ್ಯ, ಕೆ.ಎಂ.ಕರಿಯಪ್ಪ, ಎಚ್.ಕರಿಯಪ್ಪ, ರಾಮಚಂದ್ರಯ್ಯ, ಕೆ.ಸಿ. ಹನುಮಂತರಾಜು, ಹಿರಿಯ ವಿದ್ಯಾರ್ಥಿಗಳ ಸಂಘದ ಸಿ.ಅಹಲ್ಯ, ಬಿ. ಜಯರಾಮಯ್ಯ, ದೇವರಾಜು, ಲಕ್ಷ್ಮೀನಾರಾಯಣ, ಎಸ್.ಟಿ. ಕಾಂತರಾಜ್ ಪಟೇಲ್, ಎಸ್. ನಾಗರಾಜು, ತ್ಯಾಗರಾಜ, ಕೆ.ಎಸ್. ಸಿದ್ದಲಿಂಗಪ್ಪ, ಹನುಮಪ್ಪ,, ಪಂಚಾಕ್ಷರಿ, ಆರ್. ಚಂದ್ರಪ್ಪ, ಡಿ.ಎಸ್. ನವೀನ್ಕುಮಾರ್, ಮುಖಂಡ ಪ್ರಾಣೇಶ್, ಡೊಳ್ಳು ಕಲಾವಿದ ಮಹೇಶ್ ಇದ್ದರು.