ಪತಿ–ಪತ್ನಿಯರ ನಡುವಿನ ವಿವಾದಗಳನ್ನು ಪರಿಹರಿಸಲು ನಿಪುಣ ಮಧ್ಯಸ್ಥಿಕೆದಾರರನ್ನು ಹೈಕೋರ್ಟ್ ನೇಮಕ ಮಾಡಿ ವಿಚ್ಛೇದನದಿಂದ ದೂರು ಉಳಿಯುವಂತೆ ಮಾಡುತ್ತಿದೆ
ಎಚ್.ಕೆ. ಪಾಟೀಲ ಕಾನೂನು ಸಚಿವ
ಮದುವೆಯಾಗಿ ಮಕ್ಕಳು ದೊಡ್ಡವರಾದರೂ ಸಣ್ಣಪುಟ್ಟ ವಿಷಯಕ್ಕೆ ವೈಮನಸ್ಸಾಗಿ ವಿಚ್ಛೇದನಕ್ಕೆ ಮುಂದಾಗುತ್ತಾರೆ. ವೈಯಕ್ತಿಕ ಬದುಕಿನಲ್ಲಿ ಪತಿ ಅಥವಾ ಪತ್ನಿ ಇಣುಕಿದಾಗಲೂ ಸ್ವಾತಂತ್ರ್ಯ ಹರಣ ಎಂಬ ಕಾರಣ ನೀಡುತ್ತಾರೆ.
ವಿಶ್ವನಾಥ ಬಿಚಗತ್ತಿ ಹೈಕೋರ್ಟ್ ವಕೀಲ.
ಯಶಸ್ವಿ ಮತ್ತು ತೃಪ್ತಿಕರ ದಾಂಪತ್ಯಕ್ಕೆ ಪ್ರೀತಿ ಜೊತೆ ನಂಬಿಕೆಯೂ ಅತಿ ಮುಖ್ಯ. ಪತಿ ಮತ್ತು ಪತ್ನಿ ಇಬ್ಬರೂ ಬಾಧ್ಯಸ್ಥರಾಗಿರಬೇಕು. ಕ್ಷಣಿಕ ಸುಖ ಆಕರ್ಷಣೆ ಹಣಕ್ಕೆ ಮರುಳಾಗಿ ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಾರೆ.
ಡಾ. ಶಿವಾನಂದ ಹಿರೇಮಠ ಮನಶಾಸ್ತ್ರಜ್ಞ ಕೆಎಂಸಿ–ಆರ್ಐ ಆಸ್ಪತ್ರೆ