‘ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೆತ್ತಗೌಡನಹಳ್ಳಿಯ ಮಣಿಕಂಠ (26), ಪವನ (23), ಚಂದನಗೌಡ (31), ಬೆಂಗಳೂರಿನ ರಾಮಮೂರ್ತಿ ನಗರದ ಹರೀಶ್ಕುಮಾರ್ (40) ಮೃತರು. ಹೆತ್ತಗೌಡನಹಳ್ಳಿಯ ಎಚ್.ಬಿ.ಕಿಶನ್ಕುಮಾರ್ (23), ನಂದನಕುಮಾರ್ (27), ಬೆಂಗಳೂರಿನ ವಿದ್ಯಾರಣ್ಯಪುರದ ಪ್ರಭು (34), ಬಾಣಸವಾಡಿಯ ಹರಿಕುಮಾರ್ (28), ಶ್ರೀರಾಂಪುರದ ರವಿಶೆಟ್ಟಿ ಗಾಯಗೊಂಡವರು’ ಎಂದು ಕುಂದಗೋಳ ಠಾಣೆ ಪೊಲೀಸರು ತಿಳಿಸಿದ್ದಾರೆ.