ಗ್ರಾಮದ ಹಿರಿಯರಾದ ಮಂಜು ಬಾಳಿ, ಗಂಗಪ್ಪ ಯಾದವಾಡ, ಶಿವನಗೌಡ ರಾಯನಗೌಡ್ರ, ಮಹಾಂತೇಶ್ ಬಾಳಿ, ಮಲ್ಲಪ್ಪ ಯಾದವಾಡ, ಮಡಿವಾಳಪ್ಪ ಬಾಳಿ, ಬಸುರಾಜ ಬಾಳಿ, ಮುತ್ತು ಸಣಮನಿ, ಮಲಕಾಜಗೌಡ ಪವಾಡಿಗೌಡ್ರ, ಬಾಳಪ್ಪ ಮಡಿವಾಳರ, ಶಂಕರಗೌಡ ಗುತ್ತಿನಗೌಡ್ರ, ಬಸನಗೌಡ ಕರಡಿಗುಡ್ಡ ಸೇರಿದಂತೆ ಶಿರೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು, ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.