ಪಕ್ಷದ ಮುಖಂಡರಾದ ಬಸವರಾಜ ಮುಡಿಗೌಡರ, ಮಲ್ಲಪ್ಪ ತಡಸದ, ರೂಪಾಲಿ ನರಗುಂದ, ಕಸ್ತೂರಿ ಮುರಗೋಡ, ಸದಾನಂದ ಹೊಳೆಣ್ಣವರ, ದೀಪಿಕಾ ಮುತ್ತ, ಆರತಿ ನರಗುಂದ, ಹಸನಸಾಬ ಇನಾಮದಾರ, ಶಿವಕುಮಾರ ಬಾಗಲಕೋಟ, ಮಹಬೂಬ ಹರವಿ, ವಿಜಯ ಸಾಯಿ, ಡೇನಿಯಲ್ ಐಕೋಸ, ನಾಮದೇವ ಬೀಳಗಿ, ಕಲೀಮ ಲಕ್ಷ್ಮೇಶ್ವರ, ಶಿವಕಿರಣ ಅಗಡಿ, ರಮೇಶ ಜಮಾದಾರ, ಸವಿತಾ ಸಾವಂತವಾಡಿ, ಭೀಮಸಿಂಗ ಜಾಧವ, ವಿಕಾಸ ಸೊಪ್ಪಿನ, ಬೆಂಜಮಿನ ಸೋಂಘರ ಪಾಲ್ಗೊಂಡಿದ್ದರು.