ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ, ಮುಖಂಡರಾದ ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಶರಣಪ್ಪ ಕೋಟಗಿ, ಮೋಹನ ಹಿರೇಮನಿ, ಮೋಹನ ಹೊಸಮನಿ, ಸುರೇಶ ಸವನೂರ, ಕಲ್ಲಪ್ಪ ಎಲಿವಾಳ, ಶಹಜಮಾನ್ ಮುಜಾಹೀದ್, ಬಸವರಾಜ ಕಿತ್ತೂರ, ಬಸವರಾಜ ಮೆಣಸಗಿ, ಕುಂದನಹಳ್ಳಿ, ಸೂರ್ಯಕಾಂತ ಘೋಡಕೆ, ರಾಜೀವ ಲದ್ವಾ, ಯಲ್ಲಪ್ಪ ಮೇಹರವಾಡೆ, ಶಾರುಖ್ ಮುಲ್ಲಾ, ವೀರಣ್ಣ ನಿರಲಗಿ ಇದ್ದರು.