ಸಂಘದ ಅಧ್ಯಕ್ಷ ಹನುಮಂತಪ್ಪ ಎಂ. ಪವಾಡಿ, ಉಪಾಧ್ಯಕ್ಷ ಮಂಜುನಾಥ ಎಂ. ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಂ. ಉಳ್ಳಾಗಡ್ಡಿ, ಸಂಘಟನಾ ಕಾರ್ಯದರ್ಶಿ ರಾಜು ಕಾಲವಾಡ, ಸಹ ಕಾರ್ಯದರ್ಶಿ ವಿಜಯ ವಿಭೂತಿ, ಖಜಾಂಚಿ ಸದಾನಂದ ಎಂ. ಪವಾಡಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಪ್ರಕಾಶ ಮುಚ್ಚಂಡಿ, ಕಿರಣ ಹದ್ಲಿ, ಶ್ರೀಕಾಂತ ಬೋಸ್ಲೆ, ಅಶೋಕ ಬಾಸೂರ, ಇರ್ಫಾನ್ ಮುನವಳ್ಳಿ, ಶಂಭುಲಿಂಗ ಬಂಡಿವಡ್ಡರ, ನಿರುಪಾದಿ ಕಣಗಲ್, ಮಂಜುನಾಥ ಬಾದಾಮಿ, ಅಲಿ ಹುಡೇದ, ಗುರುನಾಥ ಸೋಳಂಕೆ ಭಾಗವಹಿಸಿದ್ದರು.