ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ಸಿಪಿಐ ಎಂ.ಎನ್. ದೇಶನೂರ, ಹನುಮಂತ ಮೇಲಿನಮನಿ, ರವಿಗೌಡ ಪಾಟೀಲ್, ಶಾರದಾ ನಡುವಿನಮನಿ, ಎನ್.ಎಫ್.ರಶ್ಮಿ, ಮುತ್ತುರಾಜ ಮಾದರ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಂದಾ ಹುರಳಿ ಸ್ವಾಗತಿಸಿದರು. ಹಾಲೇಶ ದೊಡಮನಿ ಉಪನ್ಯಾಸ ನೀಡಿದರು.