ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲ್ ಕುಮಾರ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡರಾದ ನಾಗರಾಜ ಛಬ್ಬಿ, ಸುಧಾ ದೊರೆರಾಜ್ ಮನಿಕುಂಟ್ಲಾ, ದೊರೆರಾಜ್ ಮನಿಕುಂಟ್ಲಾ, ಅಲ್ತಾಫ ಕಿತ್ತೂರ, ಮಹೇಂದ್ರ ಸಿಂಘಿ, ಸೇಂಟ್ ಪೀಟರ್ಸ್ ಚರ್ಚ್ನ ಕಾರ್ಯದರ್ಶಿ ವೈ. ಜಾನ್ಸನ್, ಖಜಾಂಚಿ ಮಧುಸೂದನ್,ಚನ್ನಯ್ಯ, ಪಾದ್ರಿಗಳಾದ ರೆವರೆಂಡ್ ಡಾ. ಜೇಮ್ಸ್, ಡಾ. ಜಾನ್, ರೆ. ಪೂಜಾರಿ, ರೆ.ಎಸ್.ಡಿ. ಬೆಂಗ್ಳೂರ, ಸುನೀಲ್ ಮಹಾಡೆ, ಬಾಬಣ್ಣ, ಗಾಂಧಿ, ನರಸಿಂಹಲು, ಸಾಲ್ಮೋನ್ ಬಿಜ್ಜಾ, ಮಹೇಶ್, ಜರ್ಮಯ್ಯ, ಐಜಯ್ಯ ಇಶ್ರಾಯಲ್, ಜಾನ್ಸನ್, ಪ್ರಸಾದ್ ಹಾಗೂ ದೊಕ್ಕ ಅರ್ಜುನ್ ಇದ್ದರು.