ಶಾಸಕ ಪ್ರಸಾದ ಅಬ್ಬಯ್ಯ, ಸ್ವಾತಿ ಮಾಳಗಿ, ಇಸ್ಮಾಯಿಲ್ ತಮಾಟಗಾರ, ವೀರಣ್ಣ ಮತ್ತಿಕಟ್ಟಿ, ದೇವಕಿ ಯೋಗಾನಂದ, ಆನಂದ ಸಿಂಗನಾಥ, ವಸಂತ ಅರ್ಕಾಚಾರ, ಪ್ರಶಾಂತ ಕೆಕರೆ, ಪ್ರಭಾವತಿ ವಡ್ಡಿನ, ಶಿವು ಚೆನ್ನಗೌಡ್ರ, ಸುರೇಖಾ ಪುಜಾರ, ದೇವಾನಂದ ರತ್ನಾಕರ, ಸತೀಶ ತುರಮರಿ, ಪರುಶರಾಮ ಚುರಮರಿ, ಅಷ್ಪಾಖ್ ಕೊಪ್ಪಳ, ಶಾಂತಾ ತೆಗೂರ, ಎ.ಎಂ. ಖಾದ್ರಿ, ಸಂಜಯ ತುದಿಗಾಲ ಇದ್ದರು.