ಆರೋಪ: ‘ಬೆಳೆವಿಮೆ, ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಪ್ರತಿ ಬಾರಿ ಅವ್ಯವಹಾರ ಆಗುತ್ತದೆ. ಮಳೆ, ರೋಗದಿಂದ ಬೆಳೆ ಹಾನಿಯಾದಾಗ ಅಧಿಕಾರಿಗಳು ತಡವಾಗಿ ಪರಿಶೀಲಿಸುತ್ತಾರೆ. ಮನ ಬಂದಂತೆ ಮಾಹಿತಿ ದಾಖಲಿಸುತ್ತಾರೆ. ಕೊನೆಗೆ, ದಾಖಲೆ ಸರಿಯಿಲ್ಲವೆಂದು ಹೇಳಿ ಪರಿಹಾರ ತಿರಸ್ಕರಿಸುತ್ತಾರೆ. ನೆಪಮಾತ್ರಕ್ಕೆ ಕೆಲ ರೈತರಿಗೆ ಬಿಡಿಗಾಸಿನಷ್ಟು ಪರಿಹಾರ ಸಿಗುತ್ತದೆ’ ರೈತ ಮುಖಂಡ ಸಿದ್ದು ತೇಜಿ ಆರೋಪಿಸಿದರು.