ಬುಧವಾರ, 18 ಫೆಬ್ರುವರಿ 2026
×
ADVERTISEMENT
ADVERTISEMENT

ಧಾರವಾಡ | ಮಾವಿನ ಬೆಳೆಗೆ ಜಿಗಿ ರೋಗ ಬಾಧೆ

ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್‌ ಮಾವಿನ ತೋಟ
ಮಂಜು ಆರ್.ಗಿರಿಯಾಲ
Published : 18 ಫೆಬ್ರುವರಿ 2026, 7:03 IST
Last Updated : 18 ಫೆಬ್ರುವರಿ 2026, 7:03 IST
ಫಾಲೋ ಮಾಡಿ
Comments
ಮಾವಿನ ಬೆಳೆಯಲ್ಲಿ ಜಿಗಿ ರೋಗ ಆವರಿಸಿ ಹೂವು ಮಿಡಿಕಾಯಿ ಉದುರುತ್ತಿವೆ. 15 ದಿನಗಳಿಗೊಮ್ಮೆ ಔಷಧ ಸಿಂಪಡಣೆ ಮಾಡಿದರೂ ಕಡಿಮೆಯಾಗುತ್ತಿಲ್ಲ. ಪದೇ ಪದೇ ಔಷಧ ಸಿಂಪಡಣೆಯಿಂದ ಬೆಳೆಗಾರರಿಗೆ ಆರ್ಥಿಕ ಹೊರೆಯಾಗುತ್ತಿದೆ
ಸುಭಾಷ ಅಕಳವಾಡಿ, ಅಧ್ಯಕ್ಷ, ಮಾವು ಬೆಳಗಾರರ ಬಳಗ
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಧಾರವಾಡ ಮತ್ತು ಕಲಘಟಗಿ ತಾಲ್ಲೂಕಿನ ಮಾವಿನ ತೋಟಗಳಲ್ಲಿ ಸಮೀಕ್ಷೆ ನಡೆಸಿದೆ. ತಂಡವು ಶೀಘ್ರದಲ್ಲಿ ವರದಿ ನೀಡಲಿದೆ. ರೋಗ ಹತೋಟಿಗೆ ಕ್ರಮ ವಹಿಸಲಾಗುವುದು.
ಕಾಶಿನಾಥ ಭದ್ರಣ್ಣವರ, ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT