ಮಾವಿನ ಬೆಳೆಯಲ್ಲಿ ಜಿಗಿ ರೋಗ ಆವರಿಸಿ ಹೂವು ಮಿಡಿಕಾಯಿ ಉದುರುತ್ತಿವೆ. 15 ದಿನಗಳಿಗೊಮ್ಮೆ ಔಷಧ ಸಿಂಪಡಣೆ ಮಾಡಿದರೂ ಕಡಿಮೆಯಾಗುತ್ತಿಲ್ಲ. ಪದೇ ಪದೇ ಔಷಧ ಸಿಂಪಡಣೆಯಿಂದ ಬೆಳೆಗಾರರಿಗೆ ಆರ್ಥಿಕ ಹೊರೆಯಾಗುತ್ತಿದೆ
ಸುಭಾಷ ಅಕಳವಾಡಿ, ಅಧ್ಯಕ್ಷ, ಮಾವು ಬೆಳಗಾರರ ಬಳಗ
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಧಾರವಾಡ ಮತ್ತು ಕಲಘಟಗಿ ತಾಲ್ಲೂಕಿನ ಮಾವಿನ ತೋಟಗಳಲ್ಲಿ ಸಮೀಕ್ಷೆ ನಡೆಸಿದೆ. ತಂಡವು ಶೀಘ್ರದಲ್ಲಿ ವರದಿ ನೀಡಲಿದೆ. ರೋಗ ಹತೋಟಿಗೆ ಕ್ರಮ ವಹಿಸಲಾಗುವುದು.