ತಾಲ್ಲೂಕು ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ನೇತೃತ್ವದಲ್ಲಿ ಎಂ.ವೈ. ಛಲವಾದಿ, ಉಪವಲಯ ಅರಣ್ಯಾಧಿಕಾರಿ ಸುರೇಶ ಹರೋಲಿ, ಉಮೇಶ ಕಡಿ, ಮಹಾತೇಶ ಮಾಗಿ, ಸಿದ್ದಪ್ಪ ದೇವಣ್ಣವರ, ಮೌಶಿನ ಗುಳಗುಂದಿ, ಆನಂದ ಮನಗಣ್ಣವರ, ಮೌನೇಶ ಲಿಂಗನಶೆಟ್ಟಿ, ಕೃಷ್ಣ ಪಮ್ಮಾರ, ಪರಶುರಾಮ ಲಕ್ಕಣ್ಣವರ ಹಾಗೂ ಅರಣ್ಯ ವೀಕ್ಷಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.