ಅಂಜುಮನ್ ಸಮಿತಿಯ ಪ್ರಮುಖರಾದ ಅಲ್ತಾಫ್ ನವಾಜ್ ಕಿತ್ತೂರ, ಅಲ್ತಾಫ್ ಹಳ್ಳೂರ, ಎಂ.ಸಿ. ಸವಣೂರ, ಬಶೀರ ಹಳ್ಳೂರ, ಸಲೀಮ್ ಬಿಜಾಪುರಿ, ಅಸ್ತಫಿಕ್ ಬಿಜಾಪುರಿ, ಪೌರ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ, ಬಾಬಾಜಾನ್ ಮುಧೋಳ, ಎಂ.ಎಂ. ಬ್ಯಾಹಟ್ಟಿ, ಎಂ.ಎ. ಮೊರಬ್, ಇಮ್ತಿಯಾಜ್ ಬಿಳಿಪಸಾರ, ಮಂಜುನಾಥ ನಾಗನೂರ, ಗಾಳೆಪ್ಪ ದ್ವಾಸಲಕೇರಿ ಇದ್ದರು.