ಕೆಲ ತಿಂಗಳ ಹಿಂದೆ ಮುಧೋಳ, ವಿಜಯಪುರ, ಗದಗ, ಹೈದರಾಬಾದ್ ಸೇರಿದಂತೆ ವಿವಿಧ ಭಾಗದ ಪೊಲೀಸರು ಇಲ್ಲಿಗೆ ಅಂಗಡಿ ಮಾಲೀಕರು ಮತ್ತು ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳೀಯ ಠಾಣೆಗೆ ಯಾವುದೇ ಮಾಹಿತಿ ನೀಡದೆ, ವಾರಂಟ್ ಸಹ ತೋರಿಸದೆ ಕರೆದೊಯ್ದಿದ್ದಾರೆ. ಕಳ್ಳತನದ ಕೃತ್ಯದಲ್ಲಿ ಭಾಗಿಯಾಗದಿದ್ದರೂ, ನಮಗೆ ಹಿಂಸೆ ನೀಡುತ್ತಾರೆ ಎಂದು ದೂರಿದರು.