ಭಾನುವಾರ, 7 ಡಿಸೆಂಬರ್ 2025
×
ADVERTISEMENT
ADVERTISEMENT

ಧಾರವಾಡ| ಕಡಲೆ ಬೆಳೆಗೆ ಸಿಡಿ ರೋಗ ಬಾಧೆ: ಬೆಳೆ ನಾಶ, ಇಳುವರಿ ಕುಸಿಯುವ ಆತಂಕ

ಮಂಜು ಆರ್. ಗಿರಿಯಾಲ
Published : 7 ಡಿಸೆಂಬರ್ 2025, 6:09 IST
Last Updated : 7 ಡಿಸೆಂಬರ್ 2025, 6:09 IST
ಫಾಲೋ ಮಾಡಿ
Comments
ಕಡಲೆ ಬೆಳೆಗೆ ಸಿಡಿರೋಗ ತಗುಲಿದೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬಂದು ಬೆಳೆ ಪರಿಶೀಲಿಸಬೇಕು. ರೋಗ ಹತೋಟಿಗಾಗಿ ಬೆಳೆಗಾರರಿಗೆ ಮಾಹಿತಿ ನೀಡಬೇಕು. 
ಮಡಿವಾಳಪ್ಪ ಜಿಟ್ಟಿ ಕಡಲೆ ಬೆಳೆಗಾರ ತಡಕೋಡ ಗ್ರಾಮ
ನಿರಂತರವಾಗಿ ದ್ವಿದಳ ಧಾನ್ಯ ಬೆಳೆಯಬಾರದು. ಪ್ರತಿ ವರ್ಷ ಕಡಲೆ ಬೆಳೆದರೆ ರೋಗ ಹತೋಟಿ ಕಷ್ಟವಾಗುತ್ತದೆ. ಬೆಳೆ ಪರಿವರ್ತನೆ ಬೀಜೋಪಚಾರ ಮಾಡಿದರೆ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು
ರಾಜಶೇಖರ ಅನಗೌಡರ ಸಹಾಯಕ ಕೃಷಿ ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT