ಗದಗ, ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಿಂದ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಬೆಂಗಳೂರು ತಂಡವು ವಿಜೇತರಾಗಿ ಹೊರಹೊಮ್ಮಿತು. ಬೆಳಗಾವಿ ತಂಡವು ಎರಡನೇ ಸ್ಥಾನಕ್ಕೆ ಗಳಿಸಿತು. ಟೂರ್ನಿ ಸಂಚಾಲಕ ರಾಜನ್ ಜೈನ್, ಆಶಿಷ್ ನಾಹತಾ, ಬಾಹುಬಲ ತಾತೇಡ್, ಸಹ ಸಂಚಾಲಕ ನಿಶೀತ್ ಸೂರಾನಾ, ಪ್ರವೀಣ್ ಚೌಧರಿ, ಜೈನಂ ಜೈನ್, ನಮನ್ ಜೈನ್ ಇದ್ದರು.