‘ಮನುಷ್ಯ ಯಾವಾಗಲೂ ಬೀಗಬಾರದು. ಗುರು, ಹಿರಿಯರನ್ನು ಗೌರವದಿಂದ ಕಂಡು ಬಾಗುತ್ತಲೇ ಬದುಕಬೇಕು. ಎಲ್ಲರೂ ಹರಿಯ ದಾಸರಾಗಬೇಕು. ದಾಸರ ಹಾಡುಗಳಲ್ಲಿರುವ ಪ್ರತಿ ಪದದ ಅರ್ಥವನ್ನು ಗಮನವಿಟ್ಟು ಕೇಳಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹರಿದಾಸರಿಗೆ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲ. ಜೀವನದಲ್ಲಿ ಏನಾದರೂ ಆಗು, ಮೊದಲು ಮನುಷ್ಯನಾಗು ಎಂದು ಹರಿದಾಸರು ಹೇಳಿದ್ದಾರೆ’ ಎಂದರು.