ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.ನಿರ್ಮಲಾ ಫೌಂಡೇಷನ್ನ ಡಾ. ಕೃಷ್ಣಪ್ರಸಾದ್, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ್ಜೋಶಿ ಹಾಗೂ ಡಾ. ತಮ್ಮಣ್ಣ ಗಂಡಮಾಲೆ, ತಿಪ್ಪನ್ನ ಮಜ್ಜಗಿ, ಉಮೇಶಗೌಡ ಕೌಜಗೇರಿ, ಬಸವರಾಜ ಹೆಬ್ಬಳ್ಳಿ, ಮಹದೇವಪ್ಪ ಮೆಣಸಿನಕಾಯಿ, ಡಾ. ಸಿದ್ಧಯ್ಯ ಹಿರೇಮಠ, ಸಿದ್ದನಗೌಡರ ಮರಿಗೌಡರ, ಚನ್ನು ಪಾಟೀಲ್, ದ್ಯಾಮಣ್ಣ ಮೆಣಸಿನಕಾಯಿ, ರಾಮಣ್ಣ ಕೋಕಾಟಿ, ಅಡಿವೆಪ್ಪ ಮೆಣಸಿನಕಾಯಿ, ಶಿವಾಜಿ ಕನ್ನಿಕೊಪ್ಪ, ಎಸ್.ಐ. ನೇಕಾರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಡಾ. ವಿಶ್ವನಾಥ ಕೊರವಿ, ಶಶಿಧರ ಕೊರವಿ ಇದ್ದರು.