ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಧಾರವಾಡ | ಕರ್ನಾಟಕ ವಿವಿ; ಕಾಣಸಿಗದ ನಿರ್ವಹಣೆ

ವಿಶ್ವದರ್ಜೆ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನನೆಗುದಿಗೆ
Published : 27 ನವೆಂಬರ್ 2023, 5:24 IST
Last Updated : 27 ನವೆಂಬರ್ 2023, 5:24 IST
ಫಾಲೋ ಮಾಡಿ
Comments
ಸಸ್ಯಕಾಶಿಯ ಬೇಲಿಯ ತಂತಿ ತುಂಡರಿಸಿ ಕಾಲು ದಾರಿ ಮಾಡಿರುವುದು 
ಸಸ್ಯಕಾಶಿಯ ಬೇಲಿಯ ತಂತಿ ತುಂಡರಿಸಿ ಕಾಲು ದಾರಿ ಮಾಡಿರುವುದು 
ಸಸ್ಯಕಾಶಿಯ ಅವಸ್ಥೆ 
ಸಸ್ಯಕಾಶಿಯ ಅವಸ್ಥೆ 
ಈಜುಕೊಳದ ತೊಟ್ಟಿಯ ದುಃಸ್ಥಿತಿ 
ಈಜುಕೊಳದ ತೊಟ್ಟಿಯ ದುಃಸ್ಥಿತಿ 
ಈಜುಕೊಳದ ಮೆಟ್ಟಿಲು ಕಟ್ಟೆಯ ಅವಸ್ಥೆ
ಈಜುಕೊಳದ ಮೆಟ್ಟಿಲು ಕಟ್ಟೆಯ ಅವಸ್ಥೆ
ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನನೆಗುದಿಗೆಬಿದ್ದಿರುವ ಪ್ರದೇಶದ ಏರಿಯಲ್ಲಿ ಬೂದಿ
ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನನೆಗುದಿಗೆಬಿದ್ದಿರುವ ಪ್ರದೇಶದ ಏರಿಯಲ್ಲಿ ಬೂದಿ
ಕಾಮಗಾರಿ ನನೆಗುದಿಗೆಬಿದ್ದಿರುವ ಕ್ರೀಡಾಂಗಣ ಪ್ರದೇಶದ ಏರಿಯಲ್ಲಿ ಮದ್ಯದ ಬಾಟಲಿ ಬಿಸಾಕಿರುವುದು
ಕಾಮಗಾರಿ ನನೆಗುದಿಗೆಬಿದ್ದಿರುವ ಕ್ರೀಡಾಂಗಣ ಪ್ರದೇಶದ ಏರಿಯಲ್ಲಿ ಮದ್ಯದ ಬಾಟಲಿ ಬಿಸಾಕಿರುವುದು
ಪ್ರೊ.ಕೆ.ಬಿ.ಗುಡಸಿ
ಪ್ರೊ.ಕೆ.ಬಿ.ಗುಡಸಿ
ತರಗತಿಯಲ್ಲಿ ಕಲಿತ ವಿಷಯವನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಸಸ್ಯೋದ್ಯಾನ ಪೂರಕ. ವಿಶ್ವವಿದ್ಯಾಲಯ ಆವರಣದ ಸಸ್ಯೋದ್ಯಾನ ಹಾಳಾಗಿದೆ ಅದನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು
ಮಂಜುಳಾ ಏಣಗಿ ವಿದ್ಯಾರ್ಥಿನಿ ಸಸ್ಯವಿಜ್ಞಾನ ಅಧ್ಯಯನ ವಿಭಾಗ
ಈಜುಕೊಳವನ್ನು ಪುನರ್‌ ನಿರ್ಮಾಣ ಮಾಡಿ ನೀರಿನ ವ್ಯವಸ್ಥೆ ಕಲ್ಪಿಸಿ ಬಳಕೆಗೆ ಮುಕ್ತಗೊಳಿಸಬೇಕು. ಈಜುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಸ್ಪರ್ಧೆಗೆ ತಯಾರಿ ನಡೆಸಲು ಅನುಕೂಲವಾಗುತ್ತದೆ
ಯಶಸ್‌ರಾಜ್‌, ಕ್ರೀಡಾಪಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT