ಪ್ರಾಂಶುಪಾಲ ಡಾ. ಸುರೇಶ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಸೌಜನ್ಯ ಪಾರಿಶ್ವಾಡ ಪ್ರಾರ್ಥಿಸಿದರು. ಶಿವಾನಂದ ಕಲ್ಲಾಪೂರ, ಈಶ್ವರಿ ಕಲಾಲ, ಸಂಜನಾ ಕುನ್ನೂಕರ ನಿರೂಪಿಸಿದರು. ಉದ್ಯೋಗ ಭರವಸೆ ಕೋಶದ ಸಂಚಾಲಕ ಪ್ರೊ. ಶ್ರೀಪಾಲ ಕುರಕುರಿ ಕಾರ್ಯಕ್ರಮ ಸಂಘಟಿಸಿದರು.
ಅಶ್ವಿನಿ ನಿಪ್ಪಾಣಿ, ಪಿ.ಬಿ. ಚಾರಿ, ಉಮೇಶ ದೊಡ್ಡಮನಿ, ಸಿದ್ದೇಶ್ವರ ಕಣಬರ್ಗಿ, ಪಿ.ವೈ ಕಮ್ಮಾರ, ದೇವೇಂದ್ರ ತಳವಾರ ಇದ್ದರು.