ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್ ಸುಧೀರ ಸರಾಫ್, ಉಪಮೇಯರ್ ಮೇನಕಾ ಹುರಳಿ, ಮೈಸೂರು ಮೇಯರ್ ಬಿ.ಭಾಗ್ಯವತಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಮೇಯರ್ಗಳಾದ ಶಿವು ಹಿರೇಮಠ, ಅಶ್ವಿನಿ ಮಜ್ಜಗಿ, ಡಿ.ಕೆ.ಚವ್ಹಾಣ, ಪ್ರಕಾಶ ಕ್ಯಾರಕಟ್ಟಿ, ಸದಸ್ಯರಾದ ಗಣೇಶ ಟಗರಗುಂಟಿ, ರಾಜಣ್ಣ ಕೊರವಿ, ವಿಜಯಕುಮಾರ ಶೆಟ್ಟಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.