ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ಪ್ರಕಾಶ ಶೃಂಗೇರಿ, ವಿದ್ಯಾಧರ ಯಲಗಚ್ಛ, ಅಶೋಕ ಎನ್. ಲದವಾ, ಬಸವರಾಜ ಯಕಲಾಸಪೂರ, ಮಹೇಂದ್ರ ಠಕ್ಕರ, ಶಾಶ್ವತ ಪೂಜಾರ, ಶಿವಯೋಗಿ ಹಪ್ಪಳದ, ವೀರಣ್ಣ ಕಲ್ಲೂರ, ರಾಜಕಿರಣ ಬಿ. ಮೆಣಸಿನಕಾಯಿ ಹಾಗೂ ಮಹಾನಗರ ಪಾಲಿಕೆ ಹೊರತುಪಡಿಸಿ ಬ್ಯಾಡಗಿಯಿಂದ ಮಾಲತೇಶ ಬಿ. ಅರಳಿಮಟ್ಟಿ, ಇಳಕಲ್ನಿಂದ ವಿಶಾಲ ಜೈನ್, ಹೊನ್ನಾವರದಿಂದ ಮಂಜುನಾಥ ಜಿ. ಹೆಗಡೆ, ಬೆಳಗಾವಿಯಿಂದ ಬಸವರಾಜ ಎಸ್. ಜವಳಿ, ಹೊಸಪೇಟೆಯಿಂದ ಗುರುಸಿದ್ದೇಶ ಎಚ್. ಕೋತಂಬ್ರಿ ಹಾಗೂ ರಾಣೆಬೆನ್ನೂರಿನಿಂದ ಉಮೇಶ ಪಟ್ಟಣಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.