ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಾಯವ್ಯ ಸಾರಿಗೆ: ತಗ್ಗಿದ ನಷ್ಟದ ಹೊರೆ

Published : 16 ಮೇ 2025, 5:13 IST
Last Updated : 16 ಮೇ 2025, 5:13 IST
ಫಾಲೋ ಮಾಡಿ
Comments
ಕೋವಿಡ್‌ ಅವಧಿಯಲ್ಲಿ ಸಂಸ್ಥೆಗೆ ಆದ ನಷ್ಟದ ಹೊರೆ ಎರಡು ವರ್ಷಗಳಿಂದ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ವರಮಾನ ಸಂಗ್ರಹದಲ್ಲಿ ಏರಿಕೆ ಆಗಿದೆ. ಆದರೆ ಸಾರಿಗೆ ಕಾರ್ಯಾಚರಣೆ ವೆಚ್ಚಕ್ಕಿಂತಲೂ ವರಮಾನ ಕಡಿಮೆ ಇದೆ
ಪ್ರಿಯಾಂಗಾ ಎಂ. ಎನ್‌ಡಬ್ಲುಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ
‘ಶಕ್ತಿ ಯೋಜನೆ’ ವೆಚ್ಚದ ಮೊತ್ತ ಬಾಕಿ
ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಜ್ಯ ಸರ್ಕಾರದಿಂದ ಬರಬೇಕಾದ ಒಟ್ಟು ಬಾಕಿ ₹559 (ಶೇ 21) ಕೋಟಿಯಷ್ಟಿದೆ. 2023–24ನೇ ವರ್ಷದ್ದು ₹283 ಕೋಟಿ ಮತ್ತು 2024–25ನೇ ಸಾಲಿನದ್ದು ₹276 ಕೋಟಿ ಬಾಕಿ ಉಳಿದಿದೆ. ಶಕ್ತಿ ಯೋಜನೆ ಜಾರಿಯಾದ ದಿನದಂದ ಕಳೆದ ಮಾರ್ಚ್‌ 31ರವರೆಗೂ ಸರ್ಕಾರವು ಸಂಸ್ಥೆಗೆ ಒಟ್ಟು ₹2584 ಕೋಟಿ ಕೋಟಿ ಕೊಡಬೇಕಿತ್ತು.ಆ ಪೈಕಿ ಒಟ್ಟು ₹2024 (ಶೇ 79) ಕೋಟಿಯಷ್ಟು ಹಣವನ್ನು ಸಂಸ್ಥೆಗೆ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT