ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಸರ್ವರ್‌ ಸಮಸ್ಯೆ : ಅಂಚೆ ಸೇವೆಯಲ್ಲಿ ವ್ಯತ್ಯಯ

ರಾಖಿ ರವಾನೆಗೆ, ಪಾರ್ಸಲ್‌, ಮನಿ ಅರ್ಡರ್‌ ಮಾಡಲು ಗ್ರಾಹಕರಿಗೆ ತೊಂದರೆ
Published : 8 ಆಗಸ್ಟ್ 2025, 5:26 IST
Last Updated : 8 ಆಗಸ್ಟ್ 2025, 5:26 IST
ಫಾಲೋ ಮಾಡಿ
Comments
ವಿಜಯಪುರ ಬಾಗಲಕೋಟೆ ಬೆಂಗಳೂರಿನಲ್ಲಿರುವ ಸಹೋದರರಿಗೆ ರಾಖಿ ಕಳುಹಿಸಲು ಅಂಚೆ ಕಚೇರಿಗೆ ಬಂದಿದ್ದೆ. ತಾಂತ್ರಿಕ ಸಮಸ್ಯೆಯಿಂದಾಗಿ ಹಬ್ಬದ ದಿನದಂದು ರಾಖಿ ಅವರ ಕೈ ಸೇರುವುದೋ ಇಲ್ಲವೋ ಎನ್ನುವುದೇ ಚಿಂತೆಯಾಗಿದೆ
ಶೃತಿ ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT