‘ನರೇಂದ್ರ ಮೋದಿ ಅವರ ಅವಧಿಯಲ್ಲಿ ಸುಳ್ಳಿನ ಕ್ರಾಂತಿಯಾಗಿದೆ’ ಎಂಬ ಕಾಂಗ್ರೆಸ್ನವರ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಗರೀಬಿ ಹಠಾವೊ ಎಂದು ಸುಳ್ಳು ಹೇಳಿದವರು ಯಾರು?, ಗರೀಬಿ ಹಠಾವೊ ಆಗಿದ್ದರೆ ಇಂದು ಉಚಿತ ಭಾಗ್ಯಗಳನ್ನು ನೀಡುವ ಪರಿಸ್ಥಿತಿ ಏಕೆ ಬರುತ್ತಿತ್ತು? ನೀವು ಸತ್ಯಹರಿಶ್ಚಂದ್ರರಾಗಿದ್ದರೆ ಜನರು ದೇಶದಲ್ಲಿ ನಿಮ್ಮನ್ನು ಏಕೆ ಮೂಲೆಗುಂಪು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.